ಇಂದಿನ ವಿದ್ಯಾರ್ಥಿಗಳೇ, ಇಂದಿನ ಜರ್ನಲಿಸ್ಟ್ ಗಳು…

Leave a comment

ಬೆಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ ಮೀಡಿಯಾ ವಿಭಾಗದ ವಿದ್ಯಾರ್ಥಿಗಳನ್ನುದ್ದೇಶಿ ಇಂದು ಮಾತನಾಡಿದೆ. ಒಂದು ತಾಸು ಎಂದು ನಿಗದಿಯಾಗಿದ್ದ ಸಂವಾದ ಮೂರು ಗಂಟೆಯವರೆಗೆ ನಡೆಯಿತು. ಸಂವಾದದ ಕೆಲ ಕ್ಷಣಗಳು ಇಲ್ಲಿವೆ.

1

2

3

4

5

6

7

9

10

ನಿಮ್ಮ ತೋಟವನ್ನು ರಕ್ಷಿಸುವ ಉಪಾಯ

4 Comments

mmm 068

ಗದ್ದೆ, ತೋಟಗಳನ್ನು ರಕ್ಷಿಸಲು ಕರಂಟ್ ಬೇಲಿ, ಕಾವಲು, ಬೆರ್ಚಪ್ಪ ದಂತಹ ಉಪಾಯಗಳ ಜೊತೆ ಈ ರೀತಿಯ ಉಪಾಯಗಳೂ ಇವೆ. ಕೊಪ್ಪದ ತೋಟವೊಂದರಲ್ಲಿ ಕಂಡುಬಂದ ಬೋರ್ಡ್ ಇದು.

Follow

Get every new post delivered to your Inbox.

Join 2,051 other followers

%d bloggers like this: