ರಂಗ ಮಿತ್ರರ ನಾಟಕಕಗಳು

Leave a comment

ಬನ್ನಿ...ನೋಡಿ...ಪ್ರೋತ್ಸಾಹಿಸಿ

ರಂಗಮಿತ್ರರು

ಅರ್ಪಿಸುವ ನಾಟಕಗಳು

ತೆರೆಗಳು’

ಹಾಗೂ

‘ ಪೋಲೀಸರಿದ್ದಾರೆ  ಎಚ್ಚರಿಕೆ!! ’

೧೫ ಜುಲೈ,೨೦೧೦,

ಸಂಜೆ ೭ ರಿಂದ ೮.೩೦

ಸಂಜೆ ೭ ರಿಂದ ೮.೩೦

ರಚನೆ : ಪಿ. ಲಂಕೆಶ್

ನಿರ್ದೇಶನ : ನರೇಂದ್ರ ಕಶ್ಯಪ್

———–

ಮನೆಮನಗಳಲ್ಲಿ ಮನರಂಜನೆ-

ಬಂಧುಗಳೇ, ರಂಗಮಿತ್ರರು ತಂಡವು ಪ್ರಾಯೋಜಕರ ಹುಡುಕಾಟದಲ್ಲಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ಪ್ರದರ್ಶನಗಳನ್ನು ಪ್ರಾಯೋಜಿಸಿದಲ್ಲಿ ಈ ಸ್ಥಳವನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ. ತಾವು ಮುಂದೆ ಬಂದು ಅಥವಾ ನಮಗೆ ಪ್ರಾಯೋಜಕರನ್ನು ಪರಿಚಯಿಸುವ ಮೂಲಕ ಒಂದು ಸದುದ್ದೇಶದಿಂದ ಮುನ್ನಡೆಯುತ್ತಿರುವ ಈ ತಂಡಕ್ಕೆ ಬೆಂಬಲ ನೀಡುವಿರೆಂದು ನಂಬಿದ್ದೇವೆ.

ಸಭೆಗಳಲ್ಲಿ, ಸಮಾರಂಭಗಲ್ಲಿ, ಉತ್ಸವಗಳಲ್ಲಿ ನಮಗೆ ಅವಕಾಶವಿತ್ತು, ತಂಡವನ್ನು ಬೆಳೆಸಬೇಕೆಂದು ಈ ಮೂಲಕ ಕೋರುತ್ತೇವೆ.

ಸಂಪರ್ಕ:- ಮಹೇಶ್ ಸಾಗರ್- 9886159150, ನರೇಂದ್ರ ಕಶ್ಯಪ್- 9591888390,

ರೇಣುಕ- 9845526477

ನಮ್ಮೊಂದಿಗೆ:-

ಡಾ|| ಬಿ.ವಿ.ರಾಜಾರಾಂ,ಅಧ್ಯಕ್ಷರು,ಕರ್ನಾಟಕ ನಾಟಕ ಅಕ್ಯಾಡೆಮಿ

ಪ್ರೊ|| ಹೆಚ್.ವಿ.ವೇಣುಗೋಪಾಲ್,

ನಾಗರಾಜ್ ನಾವುಂದ, ಸೃಷ್ಟಿ ವೆಂಚರ್ಸ್,

ಸಂಸ ಮಾಸ ಪತ್ರಿಕೆ

ಕೃತಙ್ಞತೆಗಳು:-

ಕರ್ನಾಟಕ ನಾಟಕ ಅಕ್ಯಾಡೆಮಿ

ಎ.ಡಿ.ಎ. ರಂಗಸಂಸ್ಥೆ

ಶಮ್ಮಿ ಕಪೂರ್ ರ ವಿವಿಧ ಭಾವ ಭಂಗಿ

2 Comments

ಕೃಪೆ - ಇಂಟರ್ನೆಟ್ಟಣ್ಣ

Follow

Get every new post delivered to your Inbox.

Join 2,051 other followers

%d bloggers like this: