ರಂಗಮಿತ್ರರು
ಅರ್ಪಿಸುವ ನಾಟಕಗಳು
‘ತೆರೆಗಳು’
ಹಾಗೂ
‘ ಪೋಲೀಸರಿದ್ದಾರೆ ಎಚ್ಚರಿಕೆ!! ’
೧೫ ಜುಲೈ,೨೦೧೦,
ಸಂಜೆ ೭ ರಿಂದ ೮.೩೦
ಸಂಜೆ ೭ ರಿಂದ ೮.೩೦
ರಚನೆ : ಪಿ. ಲಂಕೆಶ್
ನಿರ್ದೇಶನ : ನರೇಂದ್ರ ಕಶ್ಯಪ್
———–
ಮನೆಮನಗಳಲ್ಲಿ ಮನರಂಜನೆ-
ಬಂಧುಗಳೇ, ರಂಗಮಿತ್ರರು ತಂಡವು ಪ್ರಾಯೋಜಕರ ಹುಡುಕಾಟದಲ್ಲಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ಪ್ರದರ್ಶನಗಳನ್ನು ಪ್ರಾಯೋಜಿಸಿದಲ್ಲಿ ಈ ಸ್ಥಳವನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ. ತಾವು ಮುಂದೆ ಬಂದು ಅಥವಾ ನಮಗೆ ಪ್ರಾಯೋಜಕರನ್ನು ಪರಿಚಯಿಸುವ ಮೂಲಕ ಒಂದು ಸದುದ್ದೇಶದಿಂದ ಮುನ್ನಡೆಯುತ್ತಿರುವ ಈ ತಂಡಕ್ಕೆ ಬೆಂಬಲ ನೀಡುವಿರೆಂದು ನಂಬಿದ್ದೇವೆ.
ಸಭೆಗಳಲ್ಲಿ, ಸಮಾರಂಭಗಲ್ಲಿ, ಉತ್ಸವಗಳಲ್ಲಿ ನಮಗೆ ಅವಕಾಶವಿತ್ತು, ತಂಡವನ್ನು ಬೆಳೆಸಬೇಕೆಂದು ಈ ಮೂಲಕ ಕೋರುತ್ತೇವೆ.
ಸಂಪರ್ಕ:- ಮಹೇಶ್ ಸಾಗರ್- 9886159150, ನರೇಂದ್ರ ಕಶ್ಯಪ್- 9591888390,
ರೇಣುಕ- 9845526477
ನಮ್ಮೊಂದಿಗೆ:-
ಡಾ|| ಬಿ.ವಿ.ರಾಜಾರಾಂ,ಅಧ್ಯಕ್ಷರು,ಕರ್ನಾಟಕ ನಾಟಕ ಅಕ್ಯಾಡೆಮಿ
ಪ್ರೊ|| ಹೆಚ್.ವಿ.ವೇಣುಗೋಪಾಲ್,
ನಾಗರಾಜ್ ನಾವುಂದ, ಸೃಷ್ಟಿ ವೆಂಚರ್ಸ್,
ಸಂಸ ಮಾಸ ಪತ್ರಿಕೆ
ಕೃತಙ್ಞತೆಗಳು:-
ಕರ್ನಾಟಕ ನಾಟಕ ಅಕ್ಯಾಡೆಮಿ
ಎ.ಡಿ.ಎ. ರಂಗಸಂಸ್ಥೆ










ಚಿಠ್ಠೀ ಆಯೀ ಹೈ…