ಅಯೋಧ್ಯೆ ತೀರ್ಪು ಏನೇ ಬರಲಿ – ಬಸ್ಸಿಗೆ ಕಲ್ಲು ಬೀಳದಿರಲಿ

1 Comment

ಸಹನಾ ವವತು, ಸಹನೌಭುನಕ್ತು...

ಅಯೋಧ್ಯೆ ತೀರ್ಪು ಏನೇ ಬರಲಿ

ಬಸ್ಸಿಗೆ ಕಲ್ಲು ಬೀಳದಿರಲಿ

ಮನಸ್ಸುಗಳು ಒಡೆಯದಿರಲಿ

ದ್ವೇಷ ಹೊಗೆಯಾಡದಿರಲಿ

ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳದಿರಲಿ

ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳಾಗದಿರಲಿ

ಹಾಳಾದರೆ, ದುಷ್ಕರ್ಮಿಗಳಿಗೆ ಪೋಲಿಸರು ಏರೋಪ್ಲೇಸ್ ಹತ್ತಿಸಲಿ

ಏನಾದರೂ ಸರಿಯೆ, ಮೊದಲು ಮಾನವನಾಗು ಎಂಬ ಘೋಷ

ಸದಾ ಕೇಳುತ್ತಿರಲಿ.

ಅಯೋಧ್ಯೆ ತೀರ್ಪು – ಮತ ಚಲಾಯಿಸಿ

8 Comments

ಅಯೋಧ್ಯೆ ವಿವಾದ ಕುರಿತಂತೆ ನಿಮ್ಮ ಮತ ಚಲಾಯಿಸಿ. ಅಭಿಪ್ರಾಯ ತಿಳಿಸಿ.

ಈಶ್ವರ್ - ಅಲ್ಲಾ ತೇರೊ ನಾಮ್

ಪತಿ ಡೇ ಕೇರ್ ಸೆಂಟರ್

1 Comment

ಕಳಿಸಿಕೊಟ್ಟದ್ದು - ಶಶಿ ಜೋಯಿಸ್

ಇಂದಿನ ರೋಮಿಯೋ ಜೂಲಿಯೆಟ್ ನಾಟಕದ ಕೆಲವು ದೃಶ್ಯಗಳು

3 Comments

---------------------------------

----------------------------------------

-----------------------------------

----------------------------------------

-----------------------------------------

----------------------------------------

--------------------------------

ಜಗತ್ತಿನ ಅತ್ಯಂತ ಚಿಕ್ಕ ಕಥೆ

2 Comments

ಯೆಂಗಿದೆ?

SHE SMILED.

HE DIED.

(ಕಥೆ ಕಳಿಸಿಕೊಟ್ಟವರು ಜಗಳೂರು ಸೀತಾರಾಮ್)

ಪತ್ನಿಗೆ ಬಹುವಚನ ಬೇಕೆ?

4 Comments

ಈ ವಾರದ ‘ಸುಧಾ’ದಲ್ಲಿ ನನ್ನ “ಮುಕ್ತ ಮುಕ್ತ”ದ ಪಾತ್ರ (ದೇವಾನಂದಸ್ವಾಮಿ) ಹೆಂಡತಿಯನ್ನು ಬಹುವಚನದಿಂದ ಏಕೆ ಕರೆಯುತ್ತದೆ ಎಂದು ಪ್ರಶ್ನಿಸಲಾಗಿದೆ.

ಬಾರೇ, ಹೋಗೆ ಅನ್ನಲು ನಾಚಿಕೆಯಾಗುತ್ತಪ್ಪ...

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಮನೆಯೆ ಮೊದಲ ಪಾಠಶಾಲೆ, ಅಪ್ಪನೇ ಮೊದಲ ದೆವ್ವ

Leave a comment

Breaking News

Leave a comment

ಯೆನ್ನ ಇದು ಸಾರ್?

Suresh Kalmadi just tried to hang himself. But the ceiling collapsed!!:-)

ರೋಮಿಯೋ ಜೂಲಿಯೆಟ್

Leave a comment

ಬನ್ನಿ...ನೋಡಿ...ಪ್ರೋತ್ಸಾಹಿಸಿ

ಟೈಮ್ಸ್ ಆಫ್ ಇಂಡಿಯಾ ಮಾತಾಡಿದ್ದಕ್ಕೆ ವಿಕಾಸ್ ಹೇಳುತ್ತಾರೆ…

2 Comments

ಇಷ್ಟೇ ಇರಾದು...

ಫೋಕ್ಸ್ ವ್ಯಾಗನ್ ತನ್ನ ವಿನೂತನ adಅನ್ನು ಟೈಮ್ಸ್ ಆಫ್ ಇಂಡಿಯಾದ ಮೂಲಕ ನಿನ್ನೆ ಹೊರತಂದಿತ್ತು. ನಾನೇನೋ ಅದನ್ನು ಬೆಸ್ಟ್ ಆಡ್ ಕನ್ಸೆಪ್ಟ್ ಅಂದು ಬಿಟ್ಟೆ. ಆದರೆ ವಿಕಾಸ್ ಹೆಗಡೆ, “ಅದರಲ್ಲಿರುವುದು ಪ್ಲಾಸ್ಟಿಕ್ + ಎಲೆಕ್ಟ್ರಾನಿಕ್ ವಸ್ತುಗಳು. ಅರ್ಧ ಗಂಟೆ ಕೇಳಿ ಎಲ್ಲರೂ ಬಿಸಾಕುತ್ತಾರೆ.  ಅದರಿಂದ ಎಷ್ಟು ಕಸ ಆಗುತ್ತೆ ಅಂತ ಗೊತ್ತಿದೆಯಲ್ಲವೇ? . ಅಗತ್ಯವಿರಲಿಲ್ಲ ಇಂತಹ ಇನ್ನೋವೇಟಿವ್ ಐಡಿಯಾಗಳು” ಎಂದಿದ್ದಾರೆ. ಒಂದು ದೃಷ್ಟಿಯಿಂದ ಇದು ಹೌದು ಕೂಡ. ನಿಮಗೇನೆನ್ನಿಸುತ್ತದೆ? ಅಭಿಪ್ರಾಯಗಳಿಗೆ ಸ್ವಾಗತ.

ಇಂದಿನ ಟೈಮ್ಸ್ ಆಫ್ ಇಂಡಿಯಾ ಮಾತಾಡಿತು

5 Comments

ಬೆಳಿಗ್ಗೆ ಎದ್ದು ಟೈಮ್ಸ್ ಆಫ್ ಇಂಡಿಯಾ ಪೇಪರ್ ಮುಟ್ಟಿದವನೇ ಬೆಚ್ಚಿಬಿದ್ದೆ. ಪೇಪರ್ ಒಳಗಡೆಯಿಂದ ಯಾರೋ ಕಿಲಿ ಕಿಲಿ ಮಾತನಾಡುತ್ತಿದ್ದರು. ಇದೇನಪ್ಪ ಇದು ಎಂದು ತೆಗೆದುನೋಡಿದರೆ, ಪೇಪರ್ ನ ಕೊನೆಯ ಪುಟದಲ್ಲಿ ಕಪ್ಪುಬಣ್ಣದ ಪುಟ್ಟ ಪೆಟ್ಟಿಗೆಥರದ್ದೇನೋ ಕಾಣಿಸಿತು. ಪೆಟ್ಟಿಯೊಳಗಿಂದ ಸೌಂಡು. ನೋಡಿದರೆ, ಅದು ಫೋಕ್ಸ್ ವ್ಯಾಗನ್ Adಉ. ಫೋಕ್ಸ್ ವ್ಯಾಗನ್ ಹೊಸ ವೆಂಟೋ ಮಾಡೆಲ್ ಎಷ್ಟು ಚೆನ್ನಾಗಿದೆಯೆಂದರೆ ಅದನ್ನು ಕಾರ್ಖಾನೆಯಿಂದ ಕಳಿಸಿಕೊಡುವಾಗ ನಮ್ಮ ಇಂಜಿನಿಯರ್ ಗಳ ಹೃದಯ ಒಡೆದು ಹೋಗುತ್ತದೆ ಎಂಬ ಮಾತು ಆ ಕಪ್ಪು ಪೆಟ್ಟಿಗೆಯಿಂದ ಹೊರಡುತ್ತಿತ್ತು. ಬಿಚ್ಚಿ ನೋಡಿದರೆ ಅದರಲ್ಲಿ ಒಂದು ಸರ್ಕಿಟ್, ಎರಟು ಪುಟ್ಟು ಬ್ಯಾಟರಿ ಹಾಗೂ ಒಂದು ಚಿಕ್ಕ ಸ್ಪೀಕರ್ ಇದೆ. ಪೆಟ್ಟಿಗೆಯನ್ನು ನೀಟಾಗಿ ಚಿತ್ರದಲ್ಲಿ ಮಾರ್ಕ್ ಮಾಡಿರುವ ಜಾಗದಲ್ಲಿ ಅಂಟಿಸಲಾಗಿದೆ. ಜಾಹೀರಾತು ಜಗತ್ತಿನಲ್ಲಿ ಇದೊಂದು ಬೆಸ್ಟ್ ಕನ್ಸೆಪ್ಟ್ ಅನ್ನಿಸಿತು. (ಬೇರೆ ಪೇಪರ್ ಗಳಲ್ಲಿ ಕೂಡ ಈ  ad ಬಂದಿದೆಯೆ ಗೊತ್ತಿಲ್ಲ ಹಾಗೂ ಈ ಹಿಂದೆ ಈ ರಿತಿಯ ತಂತ್ರವನ್ನು ಬಳಸಲಾಗಿದೆಯೆ ಎಂಬುದರ ಬಗ್ಗೆಯೂ ಐಡಿಯಾ ಇಲ್ಲ).

ಆಹಾ...ಅದೇನಪ್ಪ Adಉ

ಇಷ್ಟೇ ಇರಾದು...

ಪೇಪರ್ ಕಪ್ಸ್ ಬಳಸಬಾರದಂತೆ

Leave a comment

ಮಾಹಿತಿ ಕಳಿಸಿಕೊಟ್ಟವರು - ಶಶಿ ಜೋಯಿಸ್

1835 ರಲ್ಲಿ ಮೆಕಾಲೆ ಭಾರತದ ಬಗ್ಗೆ ಹೇಳಿದ್ದು

Leave a comment

ಕೃಪೆ - ಇಂಟರ್ನೆಟ್ಟಣ್ಣ

ಉದಯವಾಣಿಯಲ್ಲಿ ಹೆಂಗಿದಿಯಾ ‘ಪಾ’?

Leave a comment

ಕೃಪೆ - ಉದಯವಾಣಿ

ಇಂದಿನ ಉದಯವಾಣಿಯಲ್ಲಿ ಪ್ರಕಟವಾಗಿರುವ ನನ್ನ ಲೇಖನ. (ಮಸುಕಾದ ಅಕ್ಷರಗಳಿಗೆ ವಿಷಾದವಿದೆ)

ಮುಕ್ತ ಮುಕ್ತ ಕಲಾವಿದೆಗೆ ಶಭಾಷ್…

6 Comments

ಕೃಪೆ - ಸುಧಾ ಜಾಣರ ಪೆಟ್ಟಿಗೆ

ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ – ಹೀಗೊಂದು ಪ್ರತಿಕ್ರಿಯೆ

5 Comments

ಆನ್..ಆಫ್?

ಪ್ರಿಯರೇ,
೧. ಆಸಿಡ್ ಬ್ಯಾಟರಿಗಳನ್ನು ಹೆಚ್ಚು ಉಪಯೋಗಿಸಿದಷ್ಟು ಅದರ ಜೀವಿತಾವಧಿ ಹೆಚ್ಚು ಮತ್ತು ಇದು ರಾಷ್ಟ್ರೀಯ ನಷ್ಟವಾಗಲು ಸಾಧ್ಯವಿಲ್ಲ. – ಹಾಗಾಗಿ ಅದರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.
೨. ಲೈಟನ್ನು ಕಂಡು ಕೆಲ ಜನರಿಗೆ ಕಿರಿಕಿರಿಯಾದರೆ ಅದು ಅವರ ಕರ್ಮ, ಜನರಿಗೆ ಇಂಥಹ ಸಮಸ್ಯೆಗಳು ನೂರಾರಿರುತ್ತವೆ. – ಹಾಗಾಗಿ ಅದರಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿರಿ.
೩. ಆದರೂ, ಯಾವುದೋ ಹಳೆಯ ಸುಧಾ ಪತ್ರಿಕೆಯಲ್ಲಿ ‘ನಿಮಗಿದು ಹೊಳೆದಿತ್ತೇ?’ ಎಂಬ ಅಂಕಣದಲ್ಲಿ “ಹಗಲು ಹೊತ್ತು ವಾಹನದಲ್ಲಿ ದೀಪ ಹಚ್ಚಿ ಹೋಗುವುದರಿಂದ ಅಪಘಾತಗಳನ್ನು ತಪ್ಪಿಸಬಹುದು” ಎಂದು ಓದಿ ಅರ್ಧ ಗಂಟೆಗೂ ಕಾಲ ಹೆಚ್ಚು ನಕ್ಕಿದ್ದೆ.
೪. ದೀಪದ ಹೊರತು ಉಳಿದುದರ ಬಗ್ಗೆ ನಿಮ್ಮ ಕಳಕಳಿ ಸೂಕ್ತವಾಗಿದೆ.
ಧನ್ಯವಾದಗಳು

ರಿಸ್ಪೆಕ್ಟ್ ಎವ್ರಿವನ್

ನಿಮ್ಮ ಗಾಡಿಯ ಲೈಟ್ ಆನ್ ಆಗಿದೆ…

6 Comments

ಆಫ್ ಮಾಡಿ ಪ್ಲೀಸ್...

ಸೂರ್ಯ ಮನೆ ಸೇರುವ ಮೊದಲೇ ಬೆಂಗಳೂರಿನಲ್ಲಿ ಯಾರೂ ಮನೆ ಸೇರುವುದಿಲ್ಲ. ಸಾಮಾನ್ಯವಾಗಿ ದ್ವಿಚಕ್ರವಾಹನದಲ್ಲಿ ಹೋಗುವವರು ರಾತ್ರಿ ಮನೆಗೆ ಹೋದ ಬಳಿಕ ಹೆಡ್ ಲೈಟ್ ಆಫ್ ಮಾಡದೇ ಹಾಗೆಯೇ ಗಾಡಿ ಆಫ್ ಮಾಡಿ ಪಾರ್ಕ್ ಮಾಡಿಬಿಡುತ್ತಾರೆ. ಮಾರನೇ ದಿನ ಮತ್ತೆ ಕೆಲಸಕ್ಕೆ ಹೊರಡುವಾಗ ಗಾಡಿಯ ಹೆಡ್ ಲೈಟ್ ಆನ್ ಆಗಿಯೇ ಇರುತ್ತದೆ. ಇದು ಸವಾರರಿಗೆ ಸಾಮಾನ್ಯವಾಗಿ ಗೊತ್ತಾಗುವುದಿಲ್ಲ. ಆದರೆ ಗಾಡಿಯ ಲೈಟ್ ಆನ್ ಇದೆ ಎಂದು ಮುಂದಿನಿಂದ ಬರುತ್ತಿರುವ ಯಾರೊಬ್ಬರೂ ಹೇಳುವುದೇ ಇಲ್ಲ. ಮರ್ಯಾದೆಗೆ ಕಡಿಮೆ ಎಂದು ಭಾವಿಸುತ್ತಾರೋ, ಅಥವಾ ಬೇರೊಬ್ಬರ ಸುದ್ದಿ ತಮಗೇಕೆ ಎಂದು ಭಾವಿಸುತ್ತಾರೋ ಗೊತ್ತಿಲ್ಲ.

ಬೆಂಗಳೂರಿನಲ್ಲಿ ನಾನು ಎಷ್ಟೋ ಬಾರಿ ಹೀಗೆಯೇ ಲೈಟ್ ಆನ್ ಮಾಡಿಕೊಂಡು ಹೋಗುವಾಗ, ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಹೇಳಿದವರು ಬಹಳಷ್ಟು ಕಡಿಮೆ.

ಆದರೆ ಅದೇ ಬೆಳಗಾವಿಯಲ್ಲಿ ಅಥವಾ ಕೊಪ್ಪದಲ್ಲಿ ಹೀಗೆ ಬೈಕ್ ಲೈಟ್ ಆನ್ ಮಾಡಿಕೊಂಡು ಓಡಿಸಿದರೆ, ಮುಂದಿನಿಂದ ಬರುವ ಪ್ರತಿ ಎರಡನೇ ಅಥವಾ ಮೂರನೇ ವ್ಯಕ್ತಿ, ಕೈಯಿಂದ ಸಿಗ್ನಲ್ ಮಾಡಿ ಲೈಟ್ ಆನ್ ಇದೆ ಎಂದು ಹೇಳುತ್ತಾನೆ.

ಇದು ಸಣ್ಣ ವಿಷಯವಾಗಿ ಕಂಡರೂ, ಬೈಕ್ ನ ಬ್ಯಾಟರಿ ಲೈಫ್ ಮೇಲೆ ಪರಿಣಾಮವಾಗುವುದರ ಜೊತೆಗೆ, ಹಗಲು ಹೊತ್ತಿನಲ್ಲಿ ಹೆಡ್ ಲೈಟ್ ಹಾಕಿಕೊಂಡು ಹೋಗುವುದು ರಾಷ್ಟ್ರೀಯ ನಷ್ಟವಲ್ಲವೆ? ನಾನು ಬೆಂಗಳೂರಿನಲ್ಲಿ ಹೆಡ್ ಲೈಟ್ ಆನ್ ಇರುವುದನ್ನು ಕಂಡಾಗಲೆಲ್ಲ ಕೈಯಿಂದ ಸಿಗ್ನಲ್ ಮಾಡಿ ಎಚ್ಚರಿಸಿದ್ದೇನೆ. ಹೀಗೆ ಮಾಡಿದ್ದಕ್ಕೆ ಕೆಲವೊಮ್ಮೆ ಸವಾರರು ನನ್ನನ್ನೇ ದುರುಗುಟ್ಟಿಕೊಂಡು ನೋಡಿದ್ದಿದೆ. (ನನ್ನ ಬೈಕು, ನನ್ನ ಲೈಟು –  ಇವನಪ್ಪನ ಗಂಟೇನು ಹೋಗುತ್ತದೆ ಎಂಬ ಉಡಾಫೆಯೆ?)

ಏನೇ ಆದರೂ, ಹೆಡ್ ಲೈಟ್ ಆನ್ ಇದ್ದರೆ, ಕಾರಿನ ಡೋರ್ ಸರಿಯಾಗಿ ಕೂತಿರದಿದ್ದರೆ, ಹಿಂದುಗಡೆ ಕುಳಿತ ಮಹಿಳೆಯ ವೇಲ್ ಚಕ್ರಕ್ಕೆ ಸಿಗುವ ಸಂಭವವಿದ್ದರೆ, ನಾನಂತೂ ಸವಾರರನ್ನು ಎಚ್ಚರಿಸುತ್ತಿದ್ದೇನೆ. ಮರ್ಯಾದೆಗಿಂತ ಪ್ರಾಣ ದೊಡ್ಡದಲ್ವೆ?

Why just one sperm win?

Leave a comment

Fight....

Q : Even if a million sperms fight, why just one sperm win to reach the egg?

A : It’s again the male ego. Nobody asks for direction!!

ಗಣೇಶ ಚತುರ್ಥಿಯ ಮಾರನೇ ದಿನ ನಮ್ಮ ಗಲ್ಲಿಯ ಕಸದ ಗಾಡಿ

3 Comments

© SUGHOSH S NIGALE

‘ಅಕ್ಕ’ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆಗಳ ಸಂಗ್ರಹ – ದೀಪ ತೋರಿದೆಡೆಗೆ

5 Comments

ದೀಪ ತೋರಿದೆಡೆಗೆ

ದೀಪ ತೋರಿದೆಡೆಗೆ

Older Entries

Follow

Get every new post delivered to your Inbox.

Join 87 other followers