I PAID A BRIBE

Leave a comment

ಭೇಟಿ ಕೊಡಿ I PAID A BRIBE

ಸತ್ಯಮೇವ ಜಯತೇ

ಗಾಡಿ ಮೇಲೆ ಹಿಂಗೂ ಬರಸ್ತಾರೆ…

6 Comments

R S T U V W.....

ಹಗ್ಗದ ಮೇಲಿನ ನಡಿಗೆ

Leave a comment

ಫೋಟೋ – ಸುಧಾಕರ ಜೈನ್, (ಚಾಣಕ್ಯ)

ಉದರ ನಿಮಿತ್ತಂ...


ಕುವೆಂಪು ನೆನಪು – ಯಾರೂ ಮುಖ್ಯರಲ್ಲ

Leave a comment

ಬನ್ನಿ

‘ಚಪ್ಪಳಿ’ಗೆ ಸಮಾನ

Leave a comment

ಬೆಂಗಳೂರಿನ ಹೊಸ ಬಿಇಎಲ್ ರಸ್ತೆಯಲ್ಲಿ ಕಂಡದ್ದು….

© SUGHOSH S. NIGALE

ಹೀಗೇ ಅನ್ನಿಸಿತು…

Leave a comment

---------------------------------

ಅಂಬೇಡ್ಕರ್ ಸ್ಮರಣೆ

Leave a comment

ಬನ್ನಿ

ಮತ್ತೊಮ್ಮೆ ಮಾಯಾಮೃಗ

Leave a comment

ನಾಟ್ಕಕ್ ಬನ್ನಿ...ಗೆಳೆರ್ನೂ ಕರ್ತನ್ನಿ

ದೆವ್ವ, ಭೂತಗಳೆಂಬುದು ಮಾನವನಿಗೆ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ‘ಮಾಯಾಮೃಗ ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಗೆ ಮತ್ತಷ್ಟು ಪ್ರಶ್ನೆಮಾಡುತ್ತಿದೆ.

ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ ‘ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದೇ ನಾಟಕದ ಸತ್ವ ಎಂದು ಬಾಲ್ಯದಿಂದಲೇ ತೇಜಸ್ವಿಯವರ ಬರವಣಿಗೆಗೆ ಆಕರ್ಷಿತರಾದ ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸುತ್ತಾರೆ.

‘ಮಾಯಾಮೃಗ ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ‘ಗಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರಸ್ತುತವಾಗುತ್ತಿದೆ.
ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ

ಪಾತ್ರದಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ.

ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯೆಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.
ಟಿಕೆಟ್‌ಗಳಿಗಾಗಿ ೯೮೮೦೬೯೫೬೫೯ ಸಂಪರ್ಕಿಸಬಹುದಾಗಿದೆ.

ಜೆಂಟ್ಸ್ ಟಾಯ್ಲೆಟ್ ಲೇಡೀಸ್ ಟಾಯ್ಲೆಟ್

Leave a comment

ಫೋಟೋ ಕಳಿಸಿಕೊಟ್ಟದ್ದು – ವಾಣಿ ಶ್ರೀಹರ್ಷ

ಕಾಪಾಡಪ್ಪ....

ಒಂದು ಉತ್ತಮ ಬ್ಲಾಗ್…

6 Comments

ಸುಧಾಕರ್ ಜೈನ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಫೋಟೋ ಜರ್ನಲಿಸ್ಟ್. ಕೆಪಿಎನ್ ನಲ್ಲಿ ಕೆಲಸ ಮಾಡಿದ ಬಳಿಕ ಇದೀಗ ಎಕ್ಸ್ ಪ್ರೆಸ್ ನಲ್ಲಿ ಫೋಟೋ ಕೃಷಿ ಮುಂದುವರೆಸಿದ್ದಾರೆ. ಅವರ ಬ್ಲಾಗ್ ಚಾಣಕ್ಯ ದಲ್ಲಿ ಅವರು ತೆಗೆದಿರುವ ವಾಹ್ ಎನ್ನುವಂತಹ ಫೋಟೋಗಳಿವೆ. ಕೆಲ ಫೋಟೋಗಳ ಸ್ಯಾಂಪಲ್ ಇಲ್ಲಿದೆ.

ಷೇಮ್ ಷೇಮ್ ಪಪ್ಪಿ ಷೇಮ್

ಯಾರದು ಪಪ್ಪಿ ಷೇಮ್ ಅಂದಿದ್ದು....ಬಂದೇ ನೋಡಿ ಈಗ

ನೋ ಕಮೆಂಟ್ಸ್

ಇಷ್ಟೇನಪ್ಪ ಸ್ಟ್ರೆಚ್ ಮಾಡ್ಲಿಕ್ಕೆ ಆಗೋದು...

ಪೂಜೆ ಮುಗೀತು. ಪ್ರಸಾದಕ್ಕೆ ಎಲ್ಲಾರೂ ಬನ್ನಿ...

ಹುಂ...

ನಮ್ಮ ಮುಂದಿನ ಸುತ್ತು ಒಲಂಪಿಕ್ಸ್ ನಲ್ಲಿ...

ದೊಡ್ಡೋರೆಲ್ಲ ಜಾಣರಲ್ಲ...

ಸವತಿ ದೊರೆಯುತ್ತದೆ

3 Comments

ಇನ್ನೂ ಏನೇನು ದೊರೆಯುತ್ತದೆ?

ಫೋಟೋ ಕಳಿಸಿಕೊಟ್ಟದ್ದು – ವಾಣಿ ಶ್ರೀಹರ್ಷ.

‘ಅರ್ಥ’ವನ್ನೇ ಮೂವ್ ಮಾಡುವವರು

6 Comments

ಫೋಟೋ ಕಳಿಸಿಕೊಟ್ಟದ್ದು – ವಾಣಿ ಶ್ರೀಹರ್ಷ

ಅರ್ಥ ಮಾಡ್ಕೊಂಡೆ ಬಿಡಿ....

ಇದಪ್ಪಾ ಕ್ಯಾಪ್ಶನ್ ಅಂದ್ರೆ….

1 Comment

ನನ್ನ ಫೋಟೋ “ಹೀಗೊಬ್ಬವನು” ಗೆ ರಿಸ್ಪೆಕ್ಟ್ ಎವ್ರಿವನ್ ನೀಡಿರುವ ಕ್ಯಾಪ್ಶನ್ ಇಲ್ಲಿದೆ. ನಿಮ್ಮ ಕ್ಯಾಪ್ಶನ್ ತುಂಬ ಇಷ್ಟವಾಯಿತು ರಿಸ್ಪೆಕ್ಟ್ ಎವ್ರಿವನ್…..

ಇದಪ್ಪಾ ಕ್ಯಾಪ್ಶನ್ ಅಂದ್ರೆ

“ಮೊಬೈಲು ಇಂಟರ್ನೆಟ್ ಫೋನು ಗ್ಯಾಸು MP3 ಡೌನುಲೋಡು ಡ್ಯುಯಲ್ ಸಿಮ್ಮು ನೆಟ್ವರ್ಕು ಶೇರು ಏರು ಇಳಿ ಶೇಂದಿ ಸರಕಾರ ಯಡ್ಡಿ ರೆಡ್ಡಿ ಒಬಾಮ ಚುನಾವಣೆ ದೇವರು ದಿಂಡಿರು ಬೈಕು ಕಾರು ಲಾರಿ ರಸ್ತೆ ವಿಮಾನ ಪೆಟ್ರೋಲು ಡೀಸೆಲು global warmingಉ ಪ್ಲಾಸ್ಟಿಕ್ಕು ಪಟಾಕಿ ಏಸಿ ನುಸಿ ಸೊಳ್ಳೆ ಆರೋಗ್ಯ ಖಾಯಿಲೆ ಕಸಾಲೆ ಶಾಲೆ ಶಿಕ್ಷಣ ರಕ್ಷಣೆ ಮಿಲಿಟರಿ ಭಯೋತ್ಪಾದಕರು ಎಣ್ಣೆ ಹಾಕುವವರು ಬತ್ತಿ ಇಡುವವರು ರೈಲು ಬಿಡುವವರು ಆಡುವವರು ಹಾಡುವವರು ಕುಣಿಯುವವರು ಕಸ ಕಡ್ಡಿ ಕೂಲಿ ಕಾಳು ಶ್ರೀ ೧೦೮ ಮೈನ್ಸು ಕೋರ್ಟು ಲಂಚ  ಬ್ಯಾಂಕು ಲೋನು ದುಡ್ಡು ಕಾಸು ಮಕ್ಕಳು ಮರಿ ಕಾನ್ವೆಂಟು ಇಂಗ್ಲೀಷು ಫಾರಿನ್ನು ಚಂದ್ರಲೋಕ, ಮಂಗಳನಲ್ಲಿ ನೀರು ಕರೆಂಟು ಪಾರ್ಕು ಪಬ್ಬು ಹಬ್ಬ ಬ್ಲಾಗು ಕಾಮೆಂಟು ಇನ್ನೂ ಏನೇನೇನೇನೇನೋ…..ಇವೆಲ್ಲ ನಿಮ್ಮ ಕರ್ಮ, ನನ್ನ ತಪಸ್ಸಿಗೇನೂ ಭಂಗವಿಲ್ಲ”

 

ನೋಡಲೇ ಬೇಕಾದ ವೀಡಿಯೋ

4 Comments

ಕಳಿಸಿಕೊಟ್ಟದ್ದು – ಚಂದ್ರಕೀರ್ತಿ

ವಿಪ್ರಭಸು…

3 Comments

ಅನಾಮಿಕತೆಯ ಷರತ್ತಿನ ಮೇಲೆ ಈ ಚಿತ್ರವನ್ನು ಕಳಿಸಿಕೊಟ್ಟಿರುವ ಗೆಳತಿ….

© ಸುರಕ್ಷಿತ

ಹೀಗೊಬ್ಬವನು

4 Comments

ಮೊನ್ನೆ ನಯನ ಸಭಾಂಗಣದ ಮುಂಭಾಗದ ರಸ್ತೆಯಲ್ಲಿ ಹೀಗೊಬ್ಬ ವ್ಯಕ್ತಿ ಕುಳಿತಿದ್ದ….

© SUGHOSH S. NIGALE

ಬೆಂಗಳೂರೂ ಪೋಲಿಸ್

1 Comment

ಬೆಂಗಳೂರಿನ ಟೈಗರ್ ವಾಹನದ ಮೇಲೆ ಬೆಂಗಳೂರು, ಬೆಂಗಳೂರೂ ಆಗಿದೆ.

© SUGHOSH S. NIGALE

ನಿರುದ್ಯೋಗಿ ಯುವಕರ ಕೋಳಿ ಮತ್ತು ಮೊಟ್ಟೆ

2 Comments

ಫೋಟೋ ಕಳಿಸಿಕೊಟ್ಟದ್ದು – ವಾಣಿ ಶ್ರೀಹರ್ಷ

ಕ್ಕೋ...ಕ್ಕೋ..ಕ್ಕೋ....

ಮಡೆ ಸ್ನಾನ

1 Comment

ಮಡೆ ಸ್ನಾನಕ್ಕೆ ನಿಮ್ಮ ಅಭಿಪ್ರಾಯವೇನು?

ಕೃಪೆ - ವಿಜಯ ಕರ್ನಾಟಕ (11-11-10)

ವೈನ್ ಶಾಪ್ ಉದ್ಘಾಟನೆ

2 Comments

ಬ್ರಹ್ಮನಿಂಗೆ ಜೋಡಸ್ತೀನಿ....

ಮೊನ್ನೆ ಬೆಂಗಳೂರಿನ ಫಲಾನಾ ನಗರದಲ್ಲಿ ವೈನ್ ಶಾಪ್ ಉದ್ಘಾಟನೆಗೊಂಡಿತು. ಪುರೋಹಿತರು ಬಂದು ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿದರು. ಯಾವುದೋ ಹೋಮ ಕೂಡ ಮಾಡಲಾಯಿತು. ಪೂಜೆಯ ಬಳಿಕ ಯಾವ ‘ತೀರ್ಥ’ ನೀಡಿರಬಹುದು?

Older Entries

Follow

Get every new post delivered to your Inbox.

Join 2,050 other followers

%d bloggers like this: