ಸುದ್ದಿಮನೆಯ ಒತ್ತಡದಿಂದಾಗಿ, ಬರವಣಿಗೆ ಸತ್ತುಹೋಗುತ್ತಿದೆ. ಬ್ಲಾಗಲ್ಲಿ ಬರಯಲು ಆಗುತ್ತಿಲ್ಲ. ಬರೆಯಲು ಕುಳಿತರೆ, ಏನೂ ಹೊಳೆಯುವುದಿಲ್ಲ. ಏನು ಮಾಡಲಿ?
8 ಪುಸ್ತಕಗಳ ಲೋಕೋದ್ಘೋಷ ಇಂದಿನ ಒಂದು ಸುದ್ದಿ
April 19, 2012
cautiousmind ಅನುಭವ (ಕಾಶೀನಾಥಂದು ಅಲ್ಲ ಕಣ್ರೀ..) 7 Comments
ಸುದ್ದಿಮನೆಯ ಒತ್ತಡದಿಂದಾಗಿ, ಬರವಣಿಗೆ ಸತ್ತುಹೋಗುತ್ತಿದೆ. ಬ್ಲಾಗಲ್ಲಿ ಬರಯಲು ಆಗುತ್ತಿಲ್ಲ. ಬರೆಯಲು ಕುಳಿತರೆ, ಏನೂ ಹೊಳೆಯುವುದಿಲ್ಲ. ಏನು ಮಾಡಲಿ?

ನನ್ನ ಬ್ಲಾಗ್ ನಲ್ಲಿ ಪ್ರಕಟಗೊಳ್ಳುವ ಲೇಖನ ಮತ್ತು ಫೋಟೋಗಳನ್ನು ಯಾರು ಬೇಕಾದರೂ ಎಷ್ಟ ಬೇಕಾದರೂ ಹೇಗೆ ಬೇಕಾದರೂ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಅದರ ಜೊತೆಗೆ ನನ್ನ ಬ್ಲಾಗ್ ಹೆಸರು ಹಾಕಿದರೆ ಆನಂದ, ಪರಮಾನಂದ!!
*ಷರತ್ತುಗಳು ಅನ್ವಯಿಸುತ್ತವೆ!!
|

Apr 19, 2012 @ 07:58:55
ಸುಘೋಷ್,
ಬರೆಯಲಿ ಹ್ಯಾಂಗ ಅಂತ ಕೇಳಿದ್ರ, ಅದರ ಉತ್ತರ ನಮ್ ಕಡೆ ಸಿಗಾಂಗಿಲ್ಲ. ಯಾಕಂದ್ರ ಹೆಂಗ್ ಬರೀಬೇಕು ಅನ್ನೋದ್ ನಮ್ಕಿಂತ ನಿಮಗ ಛಲೋ ಗೊತ್ತದ. ಬರೆಯುವುದೇನ ಅಂತ ಕೇಳಿದ್ರ ಏನಾದ್ರು ಸಲಹಾ, ಸೂಚನಾ ಕೊಡಬಹುದ್ರಿಪಾ ನಾವ್..
Apr 19, 2012 @ 10:28:53
ಅದನ್ನಾರ ಕೊಡ್ರಿಯಪಾ, ಕೊಟ್ಟು ಪುಣ್ಯಾ ಕಟಗೊಳ್ರಿ…
Apr 19, 2012 @ 10:59:25
ಬ್ರೇಕ್ ತಗೊಳ್ಳಿ. ಹಳ್ಳಿ, ಗುಡ್ಡ, ಬೀಚ್ ಆರ್ಟ್ ಸಿನೆಮಾ, ನಾಟಕ, ಮ್ಯೂಸಿಕ್ಕು ಸ್ವಲ್ಪ ಬರವಣಿಗೆಗೆ ಕಿಕ್ ಕೊಟ್ಟಾವು
Apr 20, 2012 @ 09:29:55
ಧನ್ಯವಾದ
Apr 20, 2012 @ 12:34:01
holeyuvudilla annodu sullu
“samaya” kke nimma availability jaasti aagide so nimage samaya kadimeyaagide ashte
Apr 20, 2012 @ 12:37:59
yaava level ge neevu barita illa andre, naanu nanna WordPress Password sahita maretidde
Apr 20, 2012 @ 15:56:03