ಶಂಶಾದ್ ಬೇಗಂ ಶ್ರದ್ಧಾಂಜಲಿ

Leave a comment

ನಿಮಗೆ ನಿಮ್ಮ ಮಗನ ಬಗ್ಗೆ ಹೆಮ್ಮೆ ಅನ್ನಿಸತ್ತಾ?

1 Comment

....

….

ಮೊನ್ನೆ ಶ್ರೀನಗರದಲ್ಲಿ ನಡೆದ ಪಾಕಿಸ್ತಾನದ ರಾಕ್ಷಸರ ಆತ್ಮಾಹುತಿ ದಾಳಿಗೆ ಕರ್ನಾಟಕದ ವೀರಯೋಧ ಸತೀಶ್ ಹುತಾತ್ಮರಾದರು. ಮೃತ ಶರೀರ ಕರ್ನಾಟಕಕ್ಕೆ ಬಂತು. ಆ ಸಂದರ್ಭದಲ್ಲಿ ಸತೀಶ್ ತಾಯಿಗೆ ವರದಿಗಾರನೊಬ್ಬ ಕೇಳಿದ ಪ್ರಶ್ನೆ, “ನಿಮ್ಮ ಮಗನ ಬಗ್ಗೆ ನಿಮಗೆ ಹೆಮ್ಮೆ ಅನ್ನಿಸತ್ತಾ?”

ಮೊದಲಿಗೆ ನಾನು ಇಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತನಾಗಿ, ಮೃತಪಟ್ಟವರ ಮನೆಗಳವರ ಬೈಟ್ ತೆಗೆದುಕೊಳ್ಳುವುದನ್ನು ವಿರೋಧಿಸುತ್ತೇನೆ. ನನಗೆ ಸ್ಟೋರಿ ರನ್ ಮಾಡುವ ಅಧಿಕಾರವಿದ್ದರೆ, ಈ ರೀತಿಯ ಬೈಟ್ ಳಿಲ್ಲದೆ ಸ್ಟೋರಿ ರನ್ ಮಾಡುತ್ತೇನೆ. ಮೃತಪಟ್ಟವರ ತಾಯಿ, ತಂದೆ, ಗಂಡ, ಹೆಂಡತಿಗೆ “ನಿಮಗೆ ಈಗ ಹೇಗೆ ಅನ್ನಿಸತ್ತೆ” ಎಂದು ಕೇಳುವುದು ಕ್ರೌರ್ಯವಲ್ಲವೆ?

 

ಅ ನ ರಮೇಶ್ ನುಡಿ, ದೃಶ್ಯ. ಗೀತನಮನ

Leave a comment

....

….

ಸವಿತಾ ಹಾಲಪ್ಪನವರ್ ಸಾವು ಒಂದು ರೀತಿಯಲ್ಲಿ ಕೊಲೆಯಲ್ಲವೆ?

1 Comment

ಧರ್ಮ ಮುಖ್ಯವೋ ಅಥವಾ ಜೀವವೋ? ಸವಿತಾ ಸಾವಿನ ಬಳಿಕ ಈ ಪ್ರಶ್ನೆ ಮತ್ತೆ ಎದ್ದು ನಿಂತಿದೆ. ಜೀವ ವಿರೋಧಿ ನೀತಿಯ ಇಂತಹುಗಳನ್ನು ನಿಜಕ್ಕೂ ಧರ್ಮ ಎನ್ನಬೇಕೆ ಎಂಬ ಜಿಜ್ಞಾಸೆ ಮೂಡುತ್ತದೆ. ಅಹಿಂಸಾ ಪರಮೋ ಧರ್ಮ ಎಂಬ ನಿಲುವು ಒಂದೆಡೆಯಾದರೆ, ಧರ್ಮಕ್ಕಾಗಿ ಜೀವವನ್ನು ಕೊಲ್ಲುವ ಈ ರೀತಿಯ ಕಾನೂನು ಯಾವ ಪುರುಷಾರ್ಥಕ್ಕಾಗಿ? ಐರಿಶ್ ಕಾನೂನಿನಲ್ಲಿ ಬದಲಾವಣೆಯಾಗಬೇಕು ಎಂಬ ಆಗ್ರಹ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ಸವಿತಾ ಸಾವಿನ ಬಳಿಕವಾದರೂ ಐರಿಶ್ ಸರ್ಕಾರ ಹಾಗೂ ಧರ್ಮಗುರುಗಳು ಕಣ್ಣುತೆರೆಯುತ್ತಾರೆಯೆ? ಅಷ್ಟಕ್ಕೂ ಸವಿತಾ ಸಾವು, ಸಾವಲ್ಲ. ಅದು ಪರೋಕ್ಷ ಕೊಲೆ ಎನಿಸುತ್ತದೆ.

ಸನ್ಮಾನ್ಯ ಶಾಸಕರೇ, ಬರಗಾಲವಿದ್ದರೆ ಜನ ಊಟ ಬಿಡೋದಿಲ್ಲ, ಆತ್ಮಹತ್ಯೆ ಮಾಡಿಕೊಳ್ತಾರೆ

Leave a comment

…ಕೃಪೆ – ಕನ್ನಡ ಪ್ರಭ – 03/10/12

ಮೂಲವ್ಯಾಧಿಗೂ ನಾಯಿಗೂ ಏನು ಸಂಬಂಧ?

1 Comment

….

ಈ ಘಟನೆ ಅಷ್ಟೇನೂ ಜನರ ಗಮನ ಸೆಳೆಯಲಿಲ್ಲ. ನನ್ನ ಗಮನಕ್ಕೂ ತಡವಾಗಿಯೇ ಬಂತು. ಪೇಪರ್ ಗಳಲ್ಲಿ ಕೂಡ ಓದಿದ ಹಾಗಿಲ್ಲ. ಆಗಿದ್ದಿಷ್ಟು. 

ಕತ್ತಲಾದ ನಂತರ ಬೆಂಗಳೂರಿನ ನಿರ್ಜನ ಪ್ರದೇಶವೊಂದರಲ್ಲಿ ಆಟೋದಲ್ಲಿ ಮೂವರು ಬಂದಿದ್ದಾರೆ. ಬಂದವರೇ ಅಲ್ಲೇ ಮಲಗಿಕೊಂಡಿದ್ದ ನಾಯಿಗೆ ಮಾಂಸದ ತುಂಡು ಎಸೆದಿದ್ದಾರೆ. ಮಾಂಸದ ಆಸೆಗೆ ನಾಯಿ ಅವರ ಹಿಂದೆ ಮುಂದೆ ಸುತ್ತಾಡಿದೆ. ಹಾಗೆಯೇ ನಾಯಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋದವರೇ ಅದರ ಕುತ್ತಿಗೆಯನ್ನು ಕಚಕ್ ಅನ್ನಿಸಿದ್ದಾರೆ. ಆದರೆ ಇದನ್ನೆಲ್ಲ ಹತ್ತಿರದಲ್ಲೇ ಇದ್ದ ಕೆಲ ಹುಡುಗರು ನೋಡಿದ್ದಾರೆ. ನಾಯಿ ತಲೆ ಕಡಿದದ್ದನ್ನು ನೋಡಿದ ಹುಡುಗರು ಇವರನ್ನು ಪ್ರಶ್ನಿಸಿದ್ದಾರೆ. ದಿಢೀರ್ ಅಂತ ರಾಡ್ ಎಳೆದ ಅಪರಿಚತರು ಹುಡುಗರ ಮೇಲೆ ಮುರಕೊಂಡು ಬಿದ್ದಿದ್ದಾರೆ. ಆದರೆ ಹುಡುಗರೂ ಜಗ್ಗಿಲ್ಲ. ಫೈಟ್ ಗೆ ನಿಂತಿದ್ದಾರೆ. ಅಷ್ಟರಲ್ಲಿ ಆಟೋ ಚಾಲಕ ಆಟೋ ಸಮೇತ ಪರಾರಿಯಾಗಿದ್ದಾನೆ. ಹುಡುಗರು ಇಬ್ಬರನ್ನು ಹಿಡಿದು ಸರಿಯಾಗಿ ತದಕಿದ್ದಾರೆ. ಕೊನೆಯಲ್ಲಿ ಫಿಲ್ಮಿ ಸ್ಟೈಲ್ ನಲ್ಲಿ ಪೋಲಿಸರ ಆಗಮನ, ಆರೋಪಿಗಳ ಬಂಧನ. “ಯಾಕ್ರಪ್ಪಾ ನಾಯಿ ತಲೆ ಕಡದ್ರೀ?” ಅಂತ ಕೇಳಿದರೆ, ಅವರು ಹೇಳಿದ್ದು, “ಪೈಲ್ಸ್ ಇತ್ತು ಸಾರ್, ಬೀದಿ ಬದಿಯ ಡಾಕ್ಟರ್ ನೊಬ್ಬ ನಾಯಿ ನಾಲಿಗೆ ತಿಂದ್ರೆ ಪೈಲ್ಸ್ ವಾಸಿಯಾಗತ್ತೆ ಅಂದ. ಅದಕ್ಕೆ ನಾಯಿ ತಲೆ ಕಡದು ನಾಲಿಗೆ ತೆಗೆಯಲಿಕ್ಕೆ ಹೊರಟಿದ್ವಿ” ಅಂದ.

ಪೈಲ್ಸ್ ಗಾಗಿ ಜನ ಏನೇನು ಮಾಡುತ್ತಾರೆ ಅಂತ….

ಅಂದಹಾಗೆ ನನಗೆ ಕೂಡ ಪೈಲ್ಸ್ ಇದೆ. ಕಳೆದ ಸುಮಾರು 15 ವರ್ಷಗಳಿಂದ ಪೈಲ್ಸ್ ಇದೆ. ಅದರಿಂದ ನಾನು ಪಟ್ಟ ಯಮಯಾತನೆ ಅಷ್ಟಿಷ್ಟಲ್ಲ. ಆದರೆ ಇದೀಗ ಪೈಲ್ಸ್ ಸಂಪೂರ್ಣ ವಾಸಿಯಾಗದಿದ್ದರೂ, ಕಂಟ್ರೋಲ್ ನಲ್ಲಿದೆ. ಪೌಷ್ಟಿಕ ಆಹಾರ, ಹೆಚ್ಚು ನೀರು ಕುಡಿಯುವುದು, ನಾರಿನ ಪದಾರ್ಥ ಸೇವನೆ, ಮಸಾಲೆ ಪದಾರ್ಥ ತಿನ್ನದಿರುವುದು – ಹೀಗೆ ಕೆಲವೇ ಕೆಲವು ಸಿಂಪಲ್ ಪಥ್ಯ ಹಾಗೂ ಕೆಲ ಔಷಧಿಗಳನ್ನು ಬಳಸಿದರೆ ಪೈಲ್ಸ್ ನಿಯಂತ್ರಣದಲ್ಲಿರುತ್ತದೆ. ನಾಯಿ ತಲೆ ಕಡಿಯುವ ಅಗತ್ಯ ಬೀಳುವುದಿಲ್ಲ.

ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಗೆ ಶ್ರದ್ಧಾಂಜಲಿ

1 Comment

ಬನ್ನೇರುಘಟ್ಟದಲ್ಲಿ ಕರಡಿಗಳ ಸರಣಿ ಸಾವು, ಹೇಳೋರಿಲ್ಲ ಕೇಳೋರಿಲ್ಲ

Leave a comment

ಬನ್ನೇರುಘಟ್ಟದಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಹುಲಿಗಳ ಸಾವಿನ ನಂತರ ಕರಡಿಗಳ ಸರದಿ ಆರಂಭವಾಗಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿಯವರೆಗೆ ಆರು ಕರಡಿಗಳು ಸಾವನ್ನಪ್ಪಿವೆ. ಕ್ಷಯರೋಗದಿಂದ ಎಲ್ಲಾ ಕರಡಿಗಳು ಸಾವನ್ನಪ್ಪಿವೆ ಎಂಬುದು ವೈದ್ಯರ ಹೇಳಿಕೆ. ಇನ್ನೂ ಹತ್ತು ಕರಡಿಗಳು ಸಾವಿನಂಚಿನಲ್ಲಿವೆಯಂತೆ. ಪ್ರಮುಖ ಕಾರಣ ವಿಟಮಿನ್ ಕೊರತೆ. ಈ ಎಲ್ಲ ಕರಡಿಗಳನ್ನೂ ಕಲಂದರ್ ಗಳ ಕಡೆಯಿಂದ ವಶಪಡಿಸಿಕೊಳ್ಳಲಾಗಿದೆ. ಆಶ್ಚರ್ಯ ಅಂದ್ರೆ, ಕಲಂದರ್ ಗಳ ಬಳಿ ಆರೋಗ್ಯಕರವಾಗಿರುವ ಕರಡಿಗಳು ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪುತ್ತಿರುವುದು. ಕರಡಿಗಳಿಗೆ ಇಂಜೆಕ್ಷನ್ ಇಲ್ಲ, ಮಾತ್ರೆ ನೀಡಬೇಕು. ಆದ್ರೆ ಮಾತ್ರೆಯನ್ನು ಕರಡಿಗಳು ಸೇವಿಸುತ್ತಿಲ್ಲ ಎಂಬುದು ವೈದ್ಯರ ಒನ್ ಪಾಯಿಂಟ್ ಆನ್ಸರ್. ಲಕ್ಷಾಂತರ ರೂಪಾಯಿ ಬಂದರೂ ಆ ಎಲ್ಲ ಹಣ ಢೋಂಗೀ ಪ್ರಾಣಿಪ್ರಿಯರು ಹಾಗೂ ಬೇಜವಾಬ್ದಾರಿ ವೈದ್ಯರ ನಡುವೆ ಹಂಚಿಹೋಗುತ್ತಿದೆ ಎಂಬುದು ಸ್ಥಳೀಯ ಆರೋಪ.

ದಾರಾ ಸಿಂಗ್ ಇನ್ನು ನೆನಪು ಮಾತ್ರ…

Leave a comment

……

…..

ಆಂಧ್ರದ ಪೆನುಗೊಂಡದಲ್ಲಿ ರೈಲು ಅಪಘಾತ, ತುರ್ತು ಸಂಪರ್ಕ ಸಂಖ್ಯೆ ಇಲ್ಲಿದೆ

Leave a comment

 

ಆಂಧ್ರದ ಅನಂತಪುರ ಜಿಲ್ಲೆಯ ಪೆನುಗೊಂಡದಲ್ಲಿ ಮುಂಜಾನೆ ೩.೪೫ ಕ್ಕೆ ಹಂಪಿ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದೆ. ತುರ್ತು ಸಂಪರ್ಕ ಸಂಖ್ಯೆ ಹೀಗಿದೆ -

ಬೆಂಗಳೂರು – 080 – 22321166, 22156653

ಹುಬ್ಬಳ್ಳಿ – 0836 – 2345338, 2346141, 2289826

ಬಳ್ಳಾರಿ – 08392 – 277704

ಹೊಸಪೇಟೆ – 08394-2217881

ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು?

1 Comment

ಮತ್ತೆ ಬಾಂಬ್ ಸ್ಫೋಟ ಸಂಭವಿಸಿದೆ. ಅಜ್ಮಲ್ ಕಸಾಬ್ ಹಾಗೂ ಅಫ್ಜಲ್ ಗುರುವಿನ ಗೆಳೆಯರು ಮತ್ತೊಮ್ಮೆ ನಕ್ಕಿದ್ದಾರೆ. ಎಂದಿನಂತೆ ದೇಶದೆಲ್ಲೆಡೆ ಕಟ್ಟೆಚ್ಚರ ಘೋಷಿಸಲಾಗಿದೆ (ಬಾಂಬ್ ಸ್ಠೋಟ ನಡೆದ ಬಳಿಕ). ಚಿದು ಸಾಹೇಬರು ತಮ್ಮ ಪಂಚೆ ಸರಿಪಡಿಸಿಕೊಳ್ಳುತ್ತ ಸ್ಪಾಟ್ ವಿಸಿಟ್ ಮಾಡಿದ್ದಾರೆ. ಹೇತ್ಲಾಂಡಿ ಕೇಂದ್ರ ಸರ್ಕಾರದ ಕಣ್ಣು ತೆರೆಯಲು ಇನ್ನೆಷ್ಟು ಬಾಂಬ್ ಸ್ಫೋಟಗಳು ನಡೆಯಬೇಕು.

ಚಿತ್ರಕೃಪೆ - ಇಂಟರ್ನೆಟ್

ಇಂತಹ ನಿರ್ದಯಿ ಅಧಿಕಾರಿಗೆ ಶಿಕ್ಷೆಯಾಗಲೇಬೇಕು

2 Comments

ನೀನಾರಿಗಾದೆಯೋ ಎಲೆ ಮಾನವ?

ಕೃಪೆ – ವಿನಯ್ ನ, ಪತ್ರಕರ್ತರು, ವಿಜಯ ಕರ್ನಾಟಕ.

ಆಜಾದಿ ಬಚಾವೋ ಆಂದೋಲನದ ರೂವಾರಿ ರಾಜೀವ್ ದೀಕ್ಷಿತ್ ಶ್ರದ್ಧಾಂಜಲಿ

Leave a comment

ಕೃಪೆ – ಪ್ರತಾಪ್ ಸಿಂಹ, ವಿಜಯ ಕರ್ನಾಟಕ

--------------------------------------------------------------------------------------------------

ನನ್ನ “ಸಾಮ್ರಾಟ” ಇನ್ನಿಲ್ಲ

Leave a comment

ನನ್ನ ಹಾಗೂ ಸಾಮ್ರಾಟನ ಭೇಟಿಯ ಕುರಿತ ಲೇಖನ ನಾಳೆ….

ಸುದ್ದಿ ಕೃಪೆ - ವಿಕ

ವಿಜಯದಶಮಿಗೆ ಇಷ್ಟೇ ವರ ಕೊಡು ತಾಯೇ…

6 Comments

ವಿಧಾನ ಸಭೆಯಲ್ಲಿ ನಡೆದಂತಹ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತೆಂದೂ ನಡೆಯದಿರಲಿ ತಾಯೇ….

ಈ ವಿಜಯ ದಶಮಿಗೆ ಅಷ್ಟೇ ನನ್ನ ಪ್ರಾರ್ಥನೆ ತಾಯೇ….

ಕೊಡೆ ತಾಯಿ ವರವನ್ನು...

ಇಂದಿನ ‘ವಿಜಯ ಕರ್ನಾಟಕ’ ಸಂಪಾದಕೀಯ ಹೀಗಿದೆ

3 Comments

ಇದಪ್ಪಾ ರಿಯಲ್ ಜರ್ನಲಿಸಂ ಅಂದ್ರೆ!!

ಯೋಧರ ಕತ್ತು ಸೀಳಿದ ನಕ್ಸಲರಿಗೆ ಧಿಕ್ಕಾರವಿರಲಿ…

2 Comments

ಫೋಟೋ ಕೃಪೆ - ಎಂಎಸ್ಎನ್

ಇಳೇಖಾನ್ ಇನ್ನಿಲ್ಲ…

1 Comment

ಈಟಿವಿಯಲ್ಲಿದ್ದಾಗ ನನ್ನ ಹಿರಿಯ ಸಹೋದ್ಯೋಗಿ ಹಾಗೂ ಮಂಡ್ಯದ ವರದಿಗಾರರಾಗಿದ್ದ ಇಳೇಖಾನ್ ಶ್ರೀಕಂಠ ಇನ್ನಿಲ್ಲ. ಐ ವಿಲ್ ಮಿಸ್ ಯೂ ಸರ್….

ನಿಮ್ಮನ್ನು ಕಳೆದುಕೊಂಡ ಪತ್ರಿಕೋದ್ಯಮ ಬಡವಾಗಿದೆ.....(ಫೋಟೋ - ಅವಧಿ)

ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ…..

1 Comment

ಆತ್ಮೀಯರೇ,

ಎಷ್ಟೇ ಕೇರ್ ತೆಗೆದುಕೊಂಡರೂ ಆಗಬಾರದ್ದು ಆಗಿಹೋಗಿದೆ. ನನ್ನ ಕಂಪ್ಯೂಟರ್ ಮೇಲೆ ವೈರಸ್ ಅಟ್ಯಾಕ್ ಆಗಿದೆ. ತಕ್ಷಣ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಅಲ್ಲಿ icu ನಲ್ಲಿ ಅದನ್ನು ದಾಖಲಿಸಲಾಗಿದೆ. ಕಂಪ್ಯೂಟರ್ ಗುಣವಾದ ತಕ್ಷಣ ಮತ್ತೆ ಬ್ಲಾಗಿಂಗ್ ಶುರು ಮಾಡುತ್ತೇನೆ…..

ಕ್ಷಮೆಯಿರಲಿ…..

ವಿಶ್ವಾಸಿ…

ಸುಘೋಷ್ ಎಸ್. ನಿಗಳೆ

ಚಾಮಯ್ಯ ಮೇಷ್ಟ್ರೆ ಮತ್ತೊಮ್ಮೆ ಬನ್ನಿ…

Leave a comment

ಕೃಪೆ – ಕರ್ನಾಟಕ.ಕಾಮ್

Older Entries

Follow

Get every new post delivered to your Inbox.

Join 2,050 other followers

%d bloggers like this: