‘ನೀನಾಸಂ’ನ “ಶಿಶಿರ ವಸಂತ”

1 Comment

ಈ ಬಾರಿ ನೀನಾಸಂ ನಾಟಕ ಹೇಗಿರತ್ತೆ? ವೀಕ್ಷೀಸಿ, ತಿಳಿಸಿ.

ಫೆಬ್ರುವರಿ 16 ಕ್ಕೆ ಯೇಗ್ದಾಗೆಲ್ಲ…

Leave a comment

ಬನ್ನಿ...

ತಪ್ಪದೇ ಬನ್ನಿ

ಮಿಸ್ ಮಾಡ್ಕೋಳ್ಲೇಬೇಡಿ...

ಈ ಬಾರಿ ಓದಿನರಮನೆಯಲ್ಲಿ ಸೀನಿಯರ್ ಸಿಟಿಜನ್

Leave a comment

ನಾಟ್ಕ ಮಾತ್ರ ಎಲ್ರಿಗೂ ಇದೆ!!

ನಾಯೀಕತೆ

Leave a comment

ಓಡೋಡಿ ಬನ್ನಿ

ಮತ್ತೊಮ್ಮೆ ಮಾಯಾಮೃಗ

Leave a comment

ನಾಟ್ಕಕ್ ಬನ್ನಿ...ಗೆಳೆರ್ನೂ ಕರ್ತನ್ನಿ

ದೆವ್ವ, ಭೂತಗಳೆಂಬುದು ಮಾನವನಿಗೆ ಅತಿ ಸಹಜವಾದ ಪರಿಕಲ್ಪನೆಯ ಬಗ್ಗೆ ಅನೇಕ ಮಾತುಕತೆಗಳು ನಡೆಯುತ್ತಲೇ ಇರುತ್ತವೆ. ‘ಮಾಯಾಮೃಗ ನಾಟಕದಲ್ಲಿ ಬೆಂಗಳೂರಿನ ಹವ್ಯಾಸಿ ಕಲಾತಂಡ ವಟೀಕುಟೀರ ದೆವ್ವ-ಭೂತಗಳ ಈ ಕಲ್ಪನೆಗೆ ಮತ್ತಷ್ಟು ಪ್ರಶ್ನೆಮಾಡುತ್ತಿದೆ.

ಪೂಚಂತೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ)ಯವರ ಸಣ್ಣಕಥೆ ಆಧಾರಿತ ನಾಟಕ ‘ಮಾಯಾಮೃಗ. ಮೆದುಳಿನ ಮೂಲೆಯಲ್ಲಿ ಕೂತಿರುವ ದೆವ್ವ-ಭೂತಗಳ ಕಲ್ಪನೆ ಮಾನವನ ಮನಸ್ಸಿನಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದೇ ನಾಟಕದ ಸತ್ವ ಎಂದು ಬಾಲ್ಯದಿಂದಲೇ ತೇಜಸ್ವಿಯವರ ಬರವಣಿಗೆಗೆ ಆಕರ್ಷಿತರಾದ ನಿರ್ದೇಶಕ ಪೃಥ್ವಿ ಆರಾಧ್ಯ ತಿಳಿಸುತ್ತಾರೆ.

‘ಮಾಯಾಮೃಗ ಹೆಸರೇ ಸೂಚಿಸುವಂತೆ ಒಂದು ಮಾಯೆಯ ಪ್ರಾಣಿ, ತೇಜಸ್ವಿ ಮತ್ತು ಅವರ ಸ್ನೇಹಿತರು ಒಂದು ಸ್ಮಶಾನದಲಲಿ ದೆವ್ವವನ್ನು ಹುಡುಕಿಕೊಂಡು ಹೊರಟ ಕಥೆ ಇದಾಗಿದೆ. ದಾರಿಯಲ್ಲಿ ಅವರು ಕಂಡ ‘ಗಜ್ಜಿ ಹಿಡಿದ ನಾಯಿಮರಿ ಅವರಿಗೆ ಒಂದು ದೆವ್ವವಾಗಿ ಕಂಡಂತಾಗುತ್ತದೆ. ಇಂಥಹ ಹಲವಾರು ಜೀವನದ ಘಟನೆಗಳ ಸರಮಾಲೆಯೇ ಹಾಸ್ಯಭರಿತ ನಾಟಕವಾಗಿ ಪ್ರಸ್ತುತವಾಗುತ್ತಿದೆ.
ಈ ನಾಟಕದ ಮೂಲಕ ಪ್ರೇಕ್ಷಕರಿಗೆ ಯಾವುದೇ ತತ್ವ ಸಿದ್ಧಾಂತಗಳನ್ನು ಹುಟ್ಟುಹಾಕುವುದಾಗಲೀ ಅಥವಾ ತೋರಿಸುವುದಾಗಲೀ ನಮ್ಮ ಉದ್ಧೇಶವಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ. ತೇಜಸ್ವಿಯವರ ಜೀವನದ ಘಟನೆಗಳನ್ನು ರಂಗದಮೇಲೆ ತೋರಿಸುವುದಷ್ಟೇ ನಮ್ಮ ಕೆಲಸ. ನಾಟಕದಲ್ಲಿ ರಂಗವಿನ್ಯಾಸ, ಬೆಳಕು ಮತ್ತು ಸಂಗೀತದ ಮೂಲಕ ಪ್ರೇಕ್ಷಕರಿಗೆ ವಿಚಿತ್ರ ಅನುಭವಗಳು ಸಿಗುವಂತೆ ಮಾಡುವ ಪ್ರಯತ್ನ ಮಾಡಿದ್ದೇವೆ

ಪಾತ್ರದಾರಿಗಳಾಗಿ ಪ್ರದೀಪ್ ಬಿ.ವಿ., ಸುಜಯ್ ಶಾಸ್ತ್ರಿ, ಪ್ರವೀಣ್ ಬಿ.ವಿ., ವಿನಯ್ ಶಾಸ್ತ್ರಿ, ಭೂಪೇಶ ಬೆಳಗಲಿ, ಹರಿಪ್ರಸಾದ್, ಸತೀಶ್ ನಟಿಸಿದ್ದಾರೆ. ಬೆಳಕು ಮುಸ್ತಾಫ, ಸಂಗೀತ ರಾಜಗುರು ಹೊಸಕೋಟೆ, ವಿನ್ಯಾಸ ಸಂಘಟನೆ ಕಿರಣ್ ವಟಿ ಮತ್ತು ನಿರ್ದೇಶನ ಪೃಥ್ವಿ ಆರಾಧ್ಯ.

ಹಾಸ್ಯಭರಿತವಾದ ಸಂಭಾಷಣೆಯೊಂದಿಗೆ ಮಾನವನ ಹುಚ್ಚು ಕಲ್ಪನೆಯ ವ್ಯೆಂಗ್ಯಗಳು ತೇಜಸ್ವಿಯವರ ಈ ಸಣ್ಣಕಥೆಯಲ್ಲಿ ಇದೆ.
ಟಿಕೆಟ್‌ಗಳಿಗಾಗಿ ೯೮೮೦೬೯೫೬೫೯ ಸಂಪರ್ಕಿಸಬಹುದಾಗಿದೆ.

ಬೆಂಗಳೂರಿನಲ್ಲಿ ನಾಸಿರುದ್ದೀನ್ ಷಾ

Leave a comment

..............

ಕೆಪಿಪೂ ಅವರ ಮಾಯಾಮೃಗ ನೋಡಲು ಬನ್ನಿ

Leave a comment

ಮಾಯಾಮೃಗ, ಮಾಯಮೃಗ, ಮಾಯಾಮೃಗ

ಇಂದಿನ ರೋಮಿಯೋ ಜೂಲಿಯೆಟ್ ನಾಟಕದ ಕೆಲವು ದೃಶ್ಯಗಳು

3 Comments

---------------------------------

----------------------------------------

-----------------------------------

----------------------------------------

-----------------------------------------

----------------------------------------

--------------------------------

ರೋಮಿಯೋ ಜೂಲಿಯೆಟ್

Leave a comment

ಬನ್ನಿ...ನೋಡಿ...ಪ್ರೋತ್ಸಾಹಿಸಿ

ಚೋರ ಚರಣದಾಸ

Leave a comment

ಬನ್ನಿ...

ನವರಸಾಭಿನಯ

2 Comments

ನವರಸಾಭಿನಯ

“ನವರಸಾಭಿನಯ” ಅಭಿನಯ ಕಾರ್ಯಗಾರ ಹಾಗೂ ತರಬೇತಿ ಶಿಬಿರ

ವಟಿ ಕುಟೀರ ಪ್ರಸ್ತುತ ಪಡಿಸುವ ಒಂದು ತಿಂಗಳ ಅಭಿನಯ ಶಿಬಿರವನ್ನು ಸೆಪ್ಟೆಂಬರ್ 2 ರಿಂದ ಅಕ್ಟೋಬರ್ 2 ವರೆಗೆ ಬಸವನ ಗುಡಿಯ ಚಕ್ರವರ್ತಿ ಪ್ರತಿಷ್ಠಾನದಲ್ಲಿ ಈ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಗಾರದಲ್ಲಿ ನುರಿತ ರಂಗ ಶಿಕ್ಷಕರಿಂದ ಅಭಿನಯದ ವಿವಿಧ ಪ್ರಕಾರಗಳನ್ನು ಕಲಿಸಿಕೊಡಲಾಗುವುದು. ರಂಗಭೂಮಿ, ಕಿರುತೆರೆ, ಸಿನೆಮಾದಲ್ಲಿನ ನಟನೆಯ ಪರಿಚಯ ಈ ಕಾರ್ಯಗಾರದ ಮುಖ್ಯ ಉದ್ದೇಶ ಇದರಲ್ಲಿ ಆಂಗಿಕ ಅಭಿನಯ, ವಾಚಿಕ, ಪ್ರಸಾಧನ ಕಲೆ, ಬೆಳಕು, ವಿನ್ಯಾಸ, ಮುಂತಾದ ನಟನೆಗೆ ಸಂಭಂದಪಟ್ಟ ವಿಷಯಗಳನ್ನೂ ತಿಳಿಸಲಾಗುವುದು.

ಶುಲ್ಕ : ರೂ.3000
ದಿನಾಂಕ : ಸೆಪ್ಟೆಂಬರ್ 2 -2010 ರಿಂದ ಅಕ್ಟೋಬರ್ 2-2010 ವರೆಗೆ
ಸಮಯ: ಸೋಮವಾರದಿಂದ –ಶುಕ್ರವಾರದ ವರೆಗೆ ಸಂಜೆ 7 ರಿಂದ 9ರ ವರೆಗೆ
ಸ್ಥಳ : ಚಕ್ರವರ್ತಿ ಪ್ರತಿಷ್ಠಾನ, ಬಸವನಗುಡಿ, ಬೆಂಗಳೂರು.

ವಿಶೇಷ ಸೂಚನೆ : ಮೊದಲು ಬಂದವರಿಗೆ ಆದ್ಯತೆ .

ನಟನೆಯಲ್ಲಿ ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ
ಶ್ರೀ ಕಿರಣ್ ವಟಿ – ಕಾರ್ಯಗಾರದ ಆಯೋಜಕರು
ಮೊಬೈಲ್ ಸಂಖ್ಯೆ : 9880695659

ದಿ ಮೇಕಿಂಗ್ ಆಫ್ ಮಲೆಗಳಲ್ಲಿ ಮದುಮಗಳು

Leave a comment

ಮಲೆಗಳಲ್ಲಿ ಮದುಮಗಳು

ರಂಗಶಂಕರದಲ್ಲಿ ಮಾಯಾಮೃಗ

Leave a comment

ಮಾಯಾಮೃಗ

ರಂಗಶಂಕರದಲ್ಲಿ ರೋಮಿಯೋ ಜೂಲಿಯೇಟ್

Leave a comment

ಬಾ ಬಾರೋ ರಸಿಕ...

ರಂಗ ಮಿತ್ರರ ನಾಟಕಕಗಳು

Leave a comment

ಬನ್ನಿ...ನೋಡಿ...ಪ್ರೋತ್ಸಾಹಿಸಿ

ರಂಗಮಿತ್ರರು

ಅರ್ಪಿಸುವ ನಾಟಕಗಳು

ತೆರೆಗಳು’

ಹಾಗೂ

‘ ಪೋಲೀಸರಿದ್ದಾರೆ  ಎಚ್ಚರಿಕೆ!! ’

೧೫ ಜುಲೈ,೨೦೧೦,

ಸಂಜೆ ೭ ರಿಂದ ೮.೩೦

ಸಂಜೆ ೭ ರಿಂದ ೮.೩೦

ರಚನೆ : ಪಿ. ಲಂಕೆಶ್

ನಿರ್ದೇಶನ : ನರೇಂದ್ರ ಕಶ್ಯಪ್

———–

ಮನೆಮನಗಳಲ್ಲಿ ಮನರಂಜನೆ-

ಬಂಧುಗಳೇ, ರಂಗಮಿತ್ರರು ತಂಡವು ಪ್ರಾಯೋಜಕರ ಹುಡುಕಾಟದಲ್ಲಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ಪ್ರದರ್ಶನಗಳನ್ನು ಪ್ರಾಯೋಜಿಸಿದಲ್ಲಿ ಈ ಸ್ಥಳವನ್ನು ಅವರಿಗಾಗಿ ಮೀಸಲಿಟ್ಟಿದ್ದೇವೆ. ತಾವು ಮುಂದೆ ಬಂದು ಅಥವಾ ನಮಗೆ ಪ್ರಾಯೋಜಕರನ್ನು ಪರಿಚಯಿಸುವ ಮೂಲಕ ಒಂದು ಸದುದ್ದೇಶದಿಂದ ಮುನ್ನಡೆಯುತ್ತಿರುವ ಈ ತಂಡಕ್ಕೆ ಬೆಂಬಲ ನೀಡುವಿರೆಂದು ನಂಬಿದ್ದೇವೆ.

ಸಭೆಗಳಲ್ಲಿ, ಸಮಾರಂಭಗಲ್ಲಿ, ಉತ್ಸವಗಳಲ್ಲಿ ನಮಗೆ ಅವಕಾಶವಿತ್ತು, ತಂಡವನ್ನು ಬೆಳೆಸಬೇಕೆಂದು ಈ ಮೂಲಕ ಕೋರುತ್ತೇವೆ.

ಸಂಪರ್ಕ:- ಮಹೇಶ್ ಸಾಗರ್- 9886159150, ನರೇಂದ್ರ ಕಶ್ಯಪ್- 9591888390,

ರೇಣುಕ- 9845526477

ನಮ್ಮೊಂದಿಗೆ:-

ಡಾ|| ಬಿ.ವಿ.ರಾಜಾರಾಂ,ಅಧ್ಯಕ್ಷರು,ಕರ್ನಾಟಕ ನಾಟಕ ಅಕ್ಯಾಡೆಮಿ

ಪ್ರೊ|| ಹೆಚ್.ವಿ.ವೇಣುಗೋಪಾಲ್,

ನಾಗರಾಜ್ ನಾವುಂದ, ಸೃಷ್ಟಿ ವೆಂಚರ್ಸ್,

ಸಂಸ ಮಾಸ ಪತ್ರಿಕೆ

ಕೃತಙ್ಞತೆಗಳು:-

ಕರ್ನಾಟಕ ನಾಟಕ ಅಕ್ಯಾಡೆಮಿ

ಎ.ಡಿ.ಎ. ರಂಗಸಂಸ್ಥೆ

Ghalib in New Delhi

Leave a comment

ಆಇಯೇ ಮೆಹರಬಾ.....ಬೈಠಿಯೇ ಜಾನೇಜಾ....

ಜುಲೈ 10, ಯುವ ರಂಗತೋರಣ

Leave a comment

ಕಲೆ ವಿಲಾಸಕ್ಕಲ್ಲ....ವಿಕಾಸಕ್ಕೆ.

ಬೆವರಲ್ಲೇ ಬೆಳಕು

Leave a comment

ಡಾ. ಎ. ಆರ್. ಗೋವಿಂದಸ್ವಾಮಿ ನಿರ್ದೇಶನದ ಬೆವರಲ್ಲೇ ಬೆಳಕು ನಾಟಕ ಹಾಗೂ ಬಂಜಾರ ಉತ್ಸವದ ಫೋಟೋಗಳು.

ಬೆವರಲ್ಲೇ ಬೆಳಕು

ಬೆವರಲ್ಲೇ ಬೆಳಕು

ಲಂಬಾಣಿ ಹಾಡು

ಓದಿನರಮನೆಯಲ್ಲಿ ತಿಂಗಳ ಒನಪು – 51

Leave a comment

ಓದಿನರಮನೆ

ಬುಡ್ಗನಾದ ನಾಟಕ

Leave a comment

ಕನ್ನಡ ರಂಗಭೂಮಿಯಲ್ಲಿ ಪ್ರಥಮಬಾರಿಗೆ ಅಲೆಮಾರಿ ಕಥಾವಸ್ತುವನ್ನು ಆಧರಿಸಿದ ನಾಟಕ ಬುಡ್ಗನಾದ. ನನ್ನ ಮಿತ್ರ ಸುರೇಶ್ ವರ್ತೂರು ನಿರ್ದೇಶನದಲ್ಲಿ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ. ತಪ್ಪದೇ ಬನ್ನಿ.

ಬುಡ್ಗನಾದ

Older Entries

Follow

Get every new post delivered to your Inbox.

Join 87 other followers