ಬಂದ್ ಗೆ ಬೆಂಬಲವಿಲ್ಲ. ಮೈಗಳ್ಳರಿಗೆ ಕೆಲಸ ಮಾಡದಿರಲು ಇದು ಮತ್ತೊಂದು ಕಾರಣ. ಆದರೆ ಅದೇ ವೇಳೆ ಅಕ್ಕಿ, ಗೋಧಿ, ತೊಗರಿ ಬೇಳೆ, ಹೆಸರು ಬೇಳೆ, ತರಕಾರಿ, ಹಾಲು, ಮೊಸರು, ಪೆಟ್ರೋಲ್, ಡೀಸೇಲ್ ಬೆಲೆ ವಿಪರೀತ ಏರಿಕೆಗೆ ನನ್ನ ವಿರೋಧವಿದೆ. ಬೆಲೆ ಹೀಗೆ ಏರುತ್ತ ಹೋದರೆ ಬಡವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು.
‘ಬಂದ್’ಗೆ ನಾನು ಬೆಂಬಲವಿತ್ತು ಆಫೀಸಿಗೆ ಹೋಗದೆ ಪ್ರತಿಭಟಿಸಿದ್ದೆ.
-ಶೆಟ್ಟರು
LikeLike
🙂
LikeLike