ನನ್ನ ತಂದೆ ಶ್ರೀ. ಎಚ್. ಎನ್. ಸದಾಶಿವ ರಾವ್ ಅವರದ್ದು ಕಂಚಿನ ಕಂಠ. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತಿಲ್ಲ. ಆದರೆ ಅವರ ಕಂಠ ಆಪ್ಯಾಯಮಾನವಾಗಿದೆ. ಅವರ ಹಾಡೊಂದು ಇಲ್ಲಿದೆ.
Month: ಮಾರ್ಚ್ 2021
22 ದಿನಗಳಲ್ಲಿ ಕಾಡು ಬಾದಾಮಿ ಅರಳಿದ್ದು ಹೀಗೆ
ಇದು ನಮ್ಮ ಮನೆಯ ಮುಂದಿರುವ ಕಾಡು ಬಾದಾಮಿ – Indian Almond – ಗಿಡ. ಮಾಘದಲ್ಲಿ ಎಲೆ ಉದುರಿಸಿ ಮತ್ತೆ ಚಿಗುರುತ್ತದೆ. ದಿನಕ್ಕೊಂದರಂತೆ 22 ದಿನ ಫೋಟೋ ತೆಗೆದಾಗ, ಗಿಡದ ಪರಿವರ್ತನೆ ಕಂಡದ್ದು ಹೀಗೆ.
ನಮ್ಮ ಮನೆಯ ಕೃಷಿ ಕಾರ್ಯಾಗಾರ ಹೀಗಿತ್ತು
ಸುಸ್ಥಿರ ಕೃಷಿಯಲ್ಲಿ ನಂಬಿಕೆಯಿಟ್ಟಿರುವ ನನ್ನ ಅಣ್ಣ ಹಾಗೂ ಅತ್ತಿಗೆ, ಫೆಬ್ರವರು 6 ಮತ್ತು 7 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಎರಡು ದಿನಗಳ ಕೃಷಿ ಕಾರ್ಯಾಗಾರ ಆಯೋಜಿಸಿದ್ದರು. ಅದರ ವರದಿ ಇಲ್ಲಿದೆ. ದಯವಿಟ್ಟು ನೋಡಿ.