ಕೇಳು ಜನಮೇಜಯ – 2003 ರಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ನಾಟಕ

ಶ್ರೀರಂಗ (ಆದ್ಯರಂಗಾಚಾರ್ಯ) ಅವರ ನಾಟಕ ಕೇಳು ಜನಮೇಜಯ. ಕನ್ನಡ ಸಾರಸ್ವತ ಲೋಕ ಕಂಡ ಅನೇಕ ನಾಟಕಕಾರು ಹಾಗೂ ಸಾಹಿತಿಗಳಲ್ಲಿ ಪ್ರಮುಖಕರು. ಕೇಳು ಜನಮೇಜಯ ಅವರ ಪ್ರಸಿದ್ಧ ನಾಟಕ. ಇಂದಿಗೂ ಪ್ರದರ್ಶನ ಕಾಣುತ್ತಲೇ ಇದೆ. 2003 ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸ್ನೇಹ ಸಮೂಹ ತಂಡ ಪ್ರದರ್ಶಶಿಸಿದ ನಾಟಕವೇ ಕೇಳು ಜನಮೇಜಯ. ರಚನೆ – ಶ್ರೀರಂಗ. ನಿರ್ದೇಶನ – ಇಕ್ಬಾಲ್ ಅಹಮದ್