ಒಂದು ಪತ್ರ…

85

ಆತ್ಮೀಯರೆ,

ಅಗಸ್ಟ್ 16, ಭಾನುವಾರ ಬಾಗಲಕೋಟೆಯ ನವನಗರದಲ್ಲಿ ಮುಕ್ತ ಮುಕ್ತ ಸಂವಾದ ನಡೆಯಲಿದೆ. ಅದಕ್ಕಾಗಿ ಪ್ರಯಾಣ ಬೆಳಸುತ್ತಿದ್ದೇನೆ.

ನಿಮ್ಮವನೇ

ಸುಘೋಷ್ ಎಸ್. ನಿಗಳೆ.